Avatar

Vartha Bharati

Videos: 2027 & Playlists: 2

Vartha Bharati Kannada daily newspaper was launched in Mangalore in August 2003. Today it is being published from Mangalore, Bangalore and Shivamogga.

Within months of its launch Vartha Bharati emerged as the fastest growing Kannada daily of Karnataka. Its out standing success was evident not only in its widespread circulation across Coastal Karnataka and neighboring districts but also in the great number of devoted fans it won all over the state in a short span of time.

Today it has a formidable presence in Bangalore the capital city and at least 10 districts around it. Significantly, Vartha Bharati dominates the media market in the world of Overseas Kannadigas. It is the largest read Kannada newspaper among the Kannadiga NRIs in the Persian Gulf States.

All Video By Vartha Bharati

ನನ್ನ ಬಳಿ ಎಲ್ಲಾ ದಾಖಲೆಗಳು ಇವೆ, ಆದರೆ ಅವರು ನಾಮಪತ್ರ ಸ್ವೀಕಾರ ಮಾಡುತ್ತಿಲ್ಲ : ಶ್ಯಾಮ್ ರಂಗೀಲಾ | Shyam Rangeela
03:30
ನನ್ನ ಬಳಿ ಎಲ್ಲಾ ದಾಖಲೆಗಳು ಇವೆ, ಆದರೆ ಅವರು ನಾಮಪತ್ರ ಸ್ವೀಕಾರ ಮಾಡುತ್ತಿಲ್ಲ : ಶ್ಯಾಮ್ ರಂಗೀಲಾ | Shyam Rangeela

"ನಾಮಪತ್ರ ತಿರಸ್ಕರಿಸಿದ್ರೆ ತೊಂದರೆ ಇಲ್ಲ. ಅರ್ಜಿ ಸ್ವೀಕಾರ ಮಾಡಬೇಕಲ್ಲಾ?.."

► "ಈಗ ಕೊಡುತ್ತೇನೆ, ಮತ್ತೆ ಕೊಡುತ್ತೇನೆ ಅಂತ ಹೇಳಿ ಸಂಜೆ ಆಗುತ್ತಲೇ ಫಾರ್ಮ್ ಕೊಡುವುದನ್ನೇ ನಿಲ್ಲಿಸಿಬಿಟ್ಟರು.."

► ವಾರಾಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಶ್ಯಾಮ್ ರಂಗೀಲಾ ನಾಮಪತ್ರ ಸ್ವೀಕರಿಸದ ಅಧಿಕಾರಿಗಳು

► ವಿಡಿಯೋ ಮೂಲಕ ನೋವು ಹಂಚಿಕೊಂಡ ಕಾಮಿಡಿಯನ್ ಶ್ಯಾಮ್ ರಂಗೀಲಾ

#varthabharati #loksabhaelection2024 #omedian #shyamrangeela #modi #varanasi

ಮುಂಬೈನಲ್ಲಿ ಅಕ್ರಮ ಹೋರ್ಡಿಂಗ್‌ ಕುಸಿದು ಬಿದ್ದು 14 ಜನರು ಬಲಿ | Mumbai billboard collapse | Ghatkopar
03:01
ಮುಂಬೈನಲ್ಲಿ ಅಕ್ರಮ ಹೋರ್ಡಿಂಗ್‌ ಕುಸಿದು ಬಿದ್ದು 14 ಜನರು ಬಲಿ | Mumbai billboard collapse | Ghatkopar

ಸರ್ಕಾರ ಎಚ್ಚೆತ್ತುಕೊಳ್ಳಲು ಹದಿನಾಲ್ಕು ಜೀವಗಳು ಬಲಿಯಾಗಬೇಕೇ ?

► ರಾಜಕಾರಣಿಗಳಿಗೆ ಅಧಿಕಾರದ ಚಿಂತೆ, ಅಧಿಕಾರಿಗಳಿಗೆ ಲಾಭದ ಚಿಂತೆ !

#varthabharati #Mumbai #billboard #billboardcollapse #Ghatkopar

05:16
"ಅಕ್ಷರ ಸಂತ ಹರೇಕಳ ಹಾಜಬ್ಬರು ಕಂಡ ಕನಸು ಇವತ್ತು ನನಸಾಗಿದೆ" | Harekala Hajabba | College | Mangaluru

"ದೂರ ಆಗುತ್ತೆ ಅಂತ ಕಾಲೇಜು ಬಿಟ್ಟ ಹೆಣ್ಣು ಮಕ್ಕಳು ಈ ಸಲ ಇಲ್ಲಿಗೆ ಬರ್ತಾರೆ"

► ಮಂಗಳೂರು: ಹರೇಕಳದಲ್ಲಿ ಪದವಿ ಪೂರ್ವ ಶಿಕ್ಷಣ ಆರಂಭ; ಪದ್ಮಶ್ರೀ ಪುರಸ್ಕೃತ ಹಾಜಬ್ಬರ ಕನಸು ನನಸು

#varthabharati #HarekalaHajabba #College #Mangaluru #School

ಪ್ರಶ್ನೆಗಳೇ ಇಲ್ಲದ ಮೋದಿ ಭಾಷಣವನ್ನೇ ಇಂಟರ್ವ್ಯೂ ಎನ್ನುವ ಚಾನಲ್ ಗಳು | Narendra Modi | Interview | TV Channel
03:28
ಪ್ರಶ್ನೆಗಳೇ ಇಲ್ಲದ ಮೋದಿ ಭಾಷಣವನ್ನೇ ಇಂಟರ್ವ್ಯೂ ಎನ್ನುವ ಚಾನಲ್ ಗಳು | Narendra Modi | Interview | TV Channel

ನಾಲ್ಕೈದು ಸಂಪಾದಕರು ಕೂತರೂ ಒಂದೇ ಒಂದು ಸರಿಯಾದ ಪ್ರಶ್ನೆ ಇರೋದಿಲ್ಲ ಯಾಕೆ ?

► ಎಕ್ಸ್ ಕ್ಲೂಸಿವ್ ಇಂಟರ್ವ್ಯೂ ಎಂಬ ಮೋದಿ ಹಾಗು ಚಾನಲ್ ಗಳ ನಾಟಕ

#varthabharati #newsanalysis #NarendraModi #Interview #TVChannel #politics

ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ | HD Revanna
02:27
ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ | HD Revanna

ರೇವಣ್ಣ ಆಗಮಿಸುತ್ತಿದ್ದಂತೆಯೇ ಹೂ ಹಾರ ಹಾಕಲು ಮುಂದಾಗಿದ್ದ ಕಾರ್ಯಕರ್ತರು

► ಕಾರ್ಯಕರ್ತರು ಹಾಗೂ ಮಾಧ್ಯಮದವರನ್ನು ದೂರ ತಳ್ಳಿದ ಪೊಲೀಸರು

► ಹಾಸನ ಸಂಸದ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ

► ಸಂತ್ರಸ್ತೆಯ ಅಪಹರಿಸಿದ ಆರೋಪದ ಮೇಲೆ ಜೈಲುಪಾಲಾಗಿದ್ದ ರೇವಣ್ಣ

#varthabharati #hdrevanna #prajwalrevanna #hassan

12 ಗಂಟೆಯ ವೇಳೆಗೆ ತಮ್ಮ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ | PM Modi Files Nomination From Varanasi
03:35
12 ಗಂಟೆಯ ವೇಳೆಗೆ ತಮ್ಮ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ | PM Modi Files Nomination From Varanasi

'ನಾನು ಭಾವುಕನಾಗಿದ್ದೇನೆ. ಇಂದು ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ' : ಮೋದಿ ಟ್ವೀಟ್

#varthabharati #pmmodi #modi #loksabhaelection2024 #Nomination #Varanasi #LokSabhaElection2024

ಸೋಲಿನ ಭಯದಿಂದ ರಾಘವೇಂದ್ರ ನಕಲಿ ಡಾಕ್ಯುಮೆಂಟ್ ಗಳನ್ನು ಬಿಡುಗಡೆ ಮಾಡಿದ್ದಾರೆ : ಕೆ.ಎಸ್ ಈಶ್ವರಪ್ಪ | KS Eshwarappa
01:35
ಸೋಲಿನ ಭಯದಿಂದ ರಾಘವೇಂದ್ರ ನಕಲಿ ಡಾಕ್ಯುಮೆಂಟ್ ಗಳನ್ನು ಬಿಡುಗಡೆ ಮಾಡಿದ್ದಾರೆ : ಕೆ.ಎಸ್ ಈಶ್ವರಪ್ಪ | KS Eshwarappa

"ನನ್ನ ಹೆಸರಿನಲ್ಲಿ ಸುದ್ದಿಗೋಷ್ಠಿ ಮಾಡಿದ್ದಾಗಿ ಸುಳ್ಳು ಸುದ್ದಿ ಹರಡಿದ್ದಾರೆ.."

► ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ

#varthabharati #kseshwarappa #shivamogga #BYRaghavendra #bjp

SSLC ಪರೀಕ್ಷೆಯ ಟಾಪರ್ ಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನ : ನಗದು ಬಹುಮಾನ ವಿತರಣೆ | SSLC Toppers
04:38
SSLC ಪರೀಕ್ಷೆಯ ಟಾಪರ್ ಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನ : ನಗದು ಬಹುಮಾನ ವಿತರಣೆ | SSLC Toppers

625 ಅಂಕ ಗಳಿಸಿದ ಟಾಪರ್ ಬಾಗಲಕೋಟೆಯ ಅಂಕಿತಾ, ತೃತೀಯ ಸ್ಥಾನ ಪಡೆದ ಮಂಡ್ಯದ ನವನೀತ್ ಗೆ ಸನ್ಮಾನ

► ಪ್ರೋತ್ಸಾಹ ಧನವಾಗಿ ಅಂಕಿತಾಗೆ 5 ಲಕ್ಷರೂ, ನವನೀತ್ ಗೆ 2 ಲಕ್ಷ ರೂ. ನಗದು ಬಹುಮಾನ

#varthabharati #dkshivakumar #sslctoppers #SSLC

ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು: ಪೊಲೀಸರಿಂದ ತಡೆ
03:55
ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು: ಪೊಲೀಸರಿಂದ ತಡೆ

ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

► ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ

#varthabharati #JDS

34:15
"ಮೋದಿ ತಮ್ಮ ಆಪ್ತಮಿತ್ರ ಅದಾನಿಯ ಬಳಿ ಕಪ್ಪು ಹಣ ಇದೆ ಎಂದು ಆರೋಪಿಸಿದ್ದಾರೆಯೇ?"

"ಚುನಾವಣಾ ಭಾಷಣದಲ್ಲಿ , ರಾಹುಲ್ ಗಾಂಧಿ ಟೆಂಪೋ ಭರ್ತಿ ಕಪ್ಪುಹಣ ಪಡೆಯುತ್ತಿದ್ದಾರೆ ಎಂದು ಮೋದಿ ಹೇಳಿದ್ದೇಕೆ?"

► "ಇದು ಸರ್ಕಾರ ಬದಲಾಗುತ್ತಿದೆ ಎಂಬ ಸೂಚನೆಯೇ?

► ಮೋದಿ ಹತಾಶರಾಗಿದ್ದಾರೆ ಎಂಬ ಸೂಚನೆಯೋ ಅಥವಾ ಬರಿಯ ಮತ್ತೊಂದು ಚುನಾವಣಾ ಭಾಷಣವೋ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #narendramodi

ದೇಶದ ಅತಿದೊಡ್ಡ ರಾಜ್ಯದಲ್ಲಿ ಮೋದಿಗೆ ಎದುರಾಗಿರುವ ಸವಾಲುಗಳೇನು ? | ವಾರ್ತಾಭಾರತಿ ಅವಲೋಕನ
13:35
ದೇಶದ ಅತಿದೊಡ್ಡ ರಾಜ್ಯದಲ್ಲಿ ಮೋದಿಗೆ ಎದುರಾಗಿರುವ ಸವಾಲುಗಳೇನು ? | ವಾರ್ತಾಭಾರತಿ ಅವಲೋಕನ

ರಾಮ ಮಂದಿರದ ಸಾಧನೆ ಬಿಜೆಪಿಯ ಕೈ ಹಿಡಿಯುವ ಸಾಧ್ಯತೆ ಕಡಿಮೆ ಆಗಿದ್ದು ಹೇಗೆ ?

ಎಸ್ಪಿ - ಕಾಂಗ್ರೆಸ್ ನ ಜಾತಿ ಲೆಕ್ಕಾಚಾರದ ಆಟ ಬಿಜೆಪಿಗೆ ಮುಳುವಾಗಲಿದೆಯೇ ?

►► ವಾರ್ತಾಭಾರತಿ ಅವಲೋಕನ

#varthabharati #avalokana #manjulamasthikatte #sp #congress #rammandir #bjp #congress #akhileshyadav #mayawati #rahulgandhi #modi #amitshah #yogiadityanath #loksabhaelection2024

ರಾಜಕೀಯವಾಗಿ ಸೋಲಿಸಬೇಕು ಅಂತ ಹೇಳಿದ್ದೆ. ಸಮಾಧಿ ಮಾಡ್ಬೇಕು ಅಂದಿಲ್ಲ : ಸಿದ್ದರಾಮಯ್ಯ | Siddaramaiah
02:11
ರಾಜಕೀಯವಾಗಿ ಸೋಲಿಸಬೇಕು ಅಂತ ಹೇಳಿದ್ದೆ. ಸಮಾಧಿ ಮಾಡ್ಬೇಕು ಅಂದಿಲ್ಲ : ಸಿದ್ದರಾಮಯ್ಯ | Siddaramaiah

"ಈ ಬಾರಿ ಸೋಲು ಖಚಿತ ಅನ್ನೋದು ತಿಳಿದು ಪ್ರಧಾನಿ ಹತಾಶರಾಗಿದ್ದಾರೆ.."

► ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

#varthabharati #siddaramaiah #bengaluru

ಬಿಡುಗಡೆ ಬೆನ್ನಿಗೇ ಸರ್ವಾಧಿಕಾರದ ವಿರುದ್ಧ ಹೋರಾಟದ ಘೋಷಣೆ | Arvind Kejriwal | AAP | Delhi
11:02
ಬಿಡುಗಡೆ ಬೆನ್ನಿಗೇ ಸರ್ವಾಧಿಕಾರದ ವಿರುದ್ಧ ಹೋರಾಟದ ಘೋಷಣೆ | Arvind Kejriwal | AAP | Delhi

ಈ ಡಿ ಗೆ ಬೆದರದೆ ಮೋದಿಗೆ ಸವಾಲು ಹಾಕಿದ ನಾಯಕ

► ಸುಪ್ರೀಂ ಕೋರ್ಟ್ ನಲ್ಲಿ ಈ ಡಿ ಬಂಡವಾಳ ಬಯಲು

#varthabharati #arvindkejriwal #aap #supremecourt #delhi #kejriwal #modi

ತಿರುವು ಪಡೆಯುತ್ತಿದೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಹಗರಣ | HD Revanna | Prajwal Revanna Pen drive case
03:51
ತಿರುವು ಪಡೆಯುತ್ತಿದೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಹಗರಣ | HD Revanna | Prajwal Revanna Pen drive case

ಪೆನ್ ಡ್ರೈವ್ ಹಂಚಿದ್ದು JDS ಶಾಸಕ ?!

► ಮೌನಕ್ಕೆ ಶರಣಾದ ಬಿಜೆಪಿ - ಜೆಡಿಎಸ್ ನಾಯಕರು

#varthabharati #HDRevanna #JDS #PrajwalRevanna #Pendrivecase

04:30
"ಕೊಡಗಿನ ಮೀನಾ ಕೊಲೆಯನ್ನು ಆರೆಸ್ಸೆಸ್‌, ಬಿಜೆಪಿಯವರು ಯಾಕೆ ಖಂಡಿಸುತ್ತಿಲ್ಲಾ...?"

"ಪ್ರಚಾರ ಸಿಗುತ್ತೆ ಅಂದ್ರೆ ಮಾತ್ರ ಬಿಜೆಪಿಯವರು ಬರ್ತಾರೆ.."

► "ಮೀನಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ಆಗ್ಬೇಕು"

► ಹುಬ್ಬಳ್ಳಿ: ಕೊಡಗಿನ ಮೀನಾ ಹತ್ಯೆಯನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

#varthabharati #Hubballi

08:41
"ಮಕ್ಕಳ ಮಾನಸಿಕ ಹಾಗು ದೈಹಿಕ ಬೆಳವಣಿಗೆಗೆ ರಂಗ ಚಟುವಟಿಕೆ ಸಹಕಾರಿಯಾಗಿದೆ"

"ರಂಗಭೂಮಿ ಚಟುವಟಿಕೆಗಳಿಂದ ಮಕ್ಕಳು ಶಿಸ್ತನ್ನು ಬಹು ಬೇಗನೆ ಕಲಿಯುತ್ತಾರೆ"

► ಬೆಂಗಳೂರು: 'ರಂಗತರಂಗ' ಟ್ರಸ್ಟ್ ನಿಂದ ಬೇಸಿಗೆ ಶಿಬಿರ; ಪೋಷಕರಿಗೂ ಅವಕಾಶ

#varthabharati #bengaluru #students #RangaTarangaTrust

07:24
"ಹಿಟ್ಲರ್ ಸಸ್ಯಾಹಾರಿ, ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರು ಮಾಂಸಾಹಾರಿಗಳು"

"ಬಸವಣ್ಣನನ್ನು ದನಕ್ಕೆ ಹೋಲಿಸಿ ಜಯಂತಿ ಮಾಡುವವರು ಈಗಲೂ ಇದ್ದಾರೆ"

► "ಪ್ರಕೃತಿಗೆ ಸಸ್ಯಾಹಾರಿ ಪ್ರಾಣಿಗಳೇ ಅತ್ಯಂತ ಅಪಾಯಕಾರಿ ಹೇಗೆ ಗೊತ್ತಾ ?"

► ಬೆಂಗಳೂರು: ಸಾ.ನಾ ರಮೇಶ್ ಆತ್ಮಕಥನ ಬಿಡುಗಡೆ; ಎಲ್ ಎನ್ ಮುಕುಂದರಾಜ್ ಮಾತು

#varthabharati #bengaluru #hitler #basavanna

ಕುಮಾರಸ್ವಾಮಿ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ: ಕೆ.ಎಂ ಉದಯ | Mandya
09:32
ಕುಮಾರಸ್ವಾಮಿ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ: ಕೆ.ಎಂ ಉದಯ | Mandya

"ಬಿಜೆಪಿಯವರು ಜೊತೆಗೆ ಸೇರಿಸಿಕೊಂಡು ಜೆಡಿಎಸ್ ಅನ್ನು ಮುಳುಗಿಸುತ್ತಿದ್ದಾರೆ"

► ಮಂಡ್ಯ: ಶಾಸಕ ಕೆ.ಎಂ ಉದಯ್ ಸುದ್ದಿಗೋಷ್ಠಿ

#varthabharati #mandya #bjp #jds #congress #prajwalrevanna #hdkumaraswamy #kumaraswamy

ಬಿಜೆಪಿ ಜೊತೆ ಸೇರಿದ ಜೆಡಿಯು, ಜೆಡಿಎಸ್ ಕತೆ ಏನಾಯ್ತು ? | BJP | Politics | JDU | JDS | Shiv Sena | NCP
09:01
ಬಿಜೆಪಿ ಜೊತೆ ಸೇರಿದ ಜೆಡಿಯು, ಜೆಡಿಎಸ್ ಕತೆ ಏನಾಯ್ತು ? | BJP | Politics | JDU | JDS | Shiv Sena | NCP

ಬಂಗಾರಪ್ಪರನ್ನು ಹೇಗೆ ಬಳಸಿ ಬಿಸಾಡಿತು ಬಿಜೆಪಿ ?

► ಶಿವಸೇನೆ, ಎನ್ ಸಿ ಪಿ ಗಳನ್ನು ಛಿದ್ರ ಮಾಡಿದ ಬಿಜೆಪಿ !

#varthabharati #newsanalysis #BJP #Politics #JDU #JDS #ShivSena #NCP #Bangarappa


Next Page


© 2023 - All Rights Reserved.